ಕೇಜ್ರಿವಾಲ್‌ ವಿರುದ್ಧ ಸಿಬಿಐ ಚಾರ್ಜ್‌ಶೀಟ್ ಸಲ್ಲಿಕೆ

ನವದೆಹಲಿ,ಜು.29- ಕೇಂದ್ರೀಯ ತನಿಖಾ ದಳ (ಸಿಬಿಐ) ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ 2021-22 ರ ದೆಹಲಿ ಅಬಕಾರಿ ನೀತಿಯ ಭ್ರಷ್ಟಾಚಾರ ತನಿಖೆಗೆ ಸಂಬಂಧಿಸಿದಂತೆ ಚಾರ್ಜ್‌ ಶೀಟ್‌ ಸಲ್ಲಿಸಿದೆ ಹಾಗೂ ಅವರನ್ನು ಕ್ರಿಮಿನಲ್‌ ಪಿತೂರಿಯ ಸಂಚುಕೋರರಲ್ಲಿ ಒಬ್ಬರು ಎಂದು ಕರೆದಿದೆ. ಕೇಜ್ರಿವಾಲ್‌ ಅವರ ನಿಕಟ ಸಹವರ್ತಿ ವಿಜಯ್‌ ನಾಯರ್‌ ಅವರು ವಿವಿಧ ಮದ್ಯ ತಯಾರಕರು ಮತ್ತು ವ್ಯಾಪಾರಿಗಳನ್ನು ಸಂಪರ್ಕಿಸುತ್ತಿದ್ದಾರೆ ಮತ್ತು ಮುಂಬರುವ ದೆಹಲಿ ಅಬಕಾರಿಯಲ್ಲಿ ಅವರಿಗೆ ಅನುಕೂಲಕರವಾದ ನಿಬಂಧನೆಗಳನ್ನು ಸೇರಿಸಲು ಮಾರ್ಚ್‌ 2021 ರಿಂದ ಅನಗತ್ಯ … Continue reading ಕೇಜ್ರಿವಾಲ್‌ ವಿರುದ್ಧ ಸಿಬಿಐ ಚಾರ್ಜ್‌ಶೀಟ್ ಸಲ್ಲಿಕೆ