ಕೊತಕೊತ ಕುದಿಯುತ್ತಿದ್ದ ದೆಹಲಿಗೆ ತಂಪೆರೆದ ಮಳೆರಾಯ

ನವದೆಹಲಿ, ಜೂ.27-ಅಧಿಕ ತಾಪಮಾನ ಹಾಗೂ ಬಿಸಿಗಾಳಿಯಿಂದ ತತ್ತರಿಸಿದ್ದ ರಾಷ್ಟ್ರ ರಾಜಧಾನಿ ದೆಹಲಿಯ ಹಲವೆಡೆ ಇಂದು ಬೆಳಿಗ್ಗೆ ವ್ಯಾಪಕ ಮಳೆಯಾಗುವ ಮೂಲಕ ವರುಣ ತಂಪನ್ನೆರೆದಿದ್ದಾನೆ. ಸರಿತಾ ವಿಹಾರ್‌ ಆರ್‌.ಕೆ.ಪುರಂ ಮುನಿಕಿರ ಹಾಗೂ ರಾವ್‌ ತುಲಾರಾಂ ಪ್ರದೇಶಗಳಲ್ಲಿ ವ್ಯಾಪಕವಾಗಿ ಮಳೆಯಾಗಿದ್ದು, ಇನ್ನೂ ಹಲವೆಡೆ ಮಳೆಯಾಗುವ ಸಂಭವವಿದೆ. ಅಧಿಕ ತಾಪಮಾನದ ಪರಿಣಾಮ ಈ ಮಳೆಯಾಗಿದೆ ಎಂದು ಹವಾಮಾನ ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿಯ ಹಲವೆಡೆ ಇಂದು ಮೋಡ ಕವಿದ ವಾತಾವರಣವಿದ್ದು, ಮಳೆಯಾಗುವ ಸಂಭವವಿದೆ. ಹಲವು ಸ್ಥಳಗಳಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆಯಾಗುವ … Continue reading ಕೊತಕೊತ ಕುದಿಯುತ್ತಿದ್ದ ದೆಹಲಿಗೆ ತಂಪೆರೆದ ಮಳೆರಾಯ