ದೆಹಲಿಯಲ್ಲಿ ಭಾರಿ ಮಳೆಗೆ 11 ಮಂದಿ ಬಲಿ, ಇಂದು-ನಾಳೆ ಅರೆಂಜ್‌ ಅಲರ್ಟ್‌

ನವದೆಹಲಿ,ಜೂ.30- ಭಾರಿ ಮಳೆಯಿಂದ 11 ಮಂದಿ ಮೃತಪಟ್ಟಿರುವ ರಾಜಧಾನಿ ನವದೆಹಲಿಯಲ್ಲಿ ಇಂದು ಮತ್ತು ನಾಳೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.ದೆಹಲಿಯಲ್ಲಿ ಮಾನ್ಸೂನ್‌ನ ಮೊದಲ ಎರಡು ದಿನಗಳಲ್ಲಿ ಹಲವಾರು ತಗ್ಗು ಪ್ರದೇಶಗಳಲ್ಲಿ ಜಲಾವತವಾಗಿತ್ತು ಮತ್ತು 11 ಜೀವಗಳನ್ನು ಬಲಿ ತೆಗೆದುಕೊಂಡಿದೆ. ಶುಕ್ರವಾರ ಮಾನ್ಸೂನ್‌ ಅಪ್ಪಳಿಸಿದಾಗ ನಗರದಲ್ಲಿ 228.1 ಮಿಮೀ ಮಳೆ ದಾಖಲಾಗಿದೆ. ಐಎಂಡಿ ವಿಜ್ಞಾನಿ ಸೋಮ ಸೇನ್‌ ಅವರು, ಮಾನ್ಸೂನ್‌ ಮುಂದುವರೆಯುತ್ತಿದೆ ಮತ್ತು ಉತ್ತರ ಭಾರತದ ಹಲವಾರು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ. ಮುಂದಿನ ಎರಡು-ಮೂರು ದಿನಗಳಲ್ಲಿ … Continue reading ದೆಹಲಿಯಲ್ಲಿ ಭಾರಿ ಮಳೆಗೆ 11 ಮಂದಿ ಬಲಿ, ಇಂದು-ನಾಳೆ ಅರೆಂಜ್‌ ಅಲರ್ಟ್‌