ತಿರುಪತಿ ಲಡ್ಡುನಲ್ಲಿ ತಂಬಾಕು ಪತ್ತೆ..!

ಹೈದರಾಬಾದ್‌,ಸೆ.24- ತೆಲಂಗಾಣದ ಖಮಂ ಜಿಲ್ಲೆಯ ಭಕ್ತೆಯೊಬ್ಬರು ಪವಿತ್ರ ತಿರುಪತಿ ಲಡ್ಡು ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ತಮ್ಮ ಮನೆಗೆ ತಂದ ಪ್ರಸಾದದಲ್ಲಿ, ಕಾಗದದಲ್ಲಿ ಸುತ್ತಿಟ್ಟಿರುವ ತಂಬಾಕು ತುಂಡುಗಳು ಪತ್ತೆಯಾಗಿವೆ ಎಂದು ಆರೋಪಿಸಿದ್ದಾರೆ.ತಿರುಪತಿ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸುತ್ತಿರುವ ವಿವಾದದ ನಡುವೆಯೇ ಈ ಘಟನೆ ನಡೆದಿದೆ. ಖಮಂ ಜಿಲ್ಲೆಯ ನಿವಾಸಿ ದೋಂತು ಪದಾವತಿ ಅವರು ಸೆ. 19 ರಂದು ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ತಂಬಾಕು ಪತ್ತೆಯಾಗಿದೆ. ಇತರ ಭಕ್ತರಂತೆ ಪದಾವತಿ ತನ್ನ ಕುಟುಂಬ ಮತ್ತು … Continue reading ತಿರುಪತಿ ಲಡ್ಡುನಲ್ಲಿ ತಂಬಾಕು ಪತ್ತೆ..!