ಹೈಕೋರ್ಟ್ ದಾರಿ ತಪ್ಪಿಸಿದರೇ ಜೈಲು ಅಧಿಕಾರಿಗಳು..?

ಬೆಂಗಳೂರು,ಆ.26- ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಪ್ರಕರಣದಲ್ಲಿ ಬಂಧಿಖಾನೆ ಹಾಗೂ ಸುಧಾರಣಾ ಇಲಾಖೆಯ ಅಧಿಕಾರಿಗಳು ರಾಜ್ಯ ಹೈಕೋರ್ಟ್ ದಿಕ್ಕು ತಪ್ಪಿಸಿರುವ ಕುರಿತು ಚರ್ಚೆಗಳಾಗುತ್ತಿವೆ. ದಶನ್ ಅವರು ಜೈಲಿನಲ್ಲಿ ತಮಗೆ ಅಗತ್ಯ ಪೌಷ್ಟಿಕಾಂಶ ಇರುವ ಆಹಾರಗಳು ದೊರೆಯುತ್ತಿಲ್ಲ. ಹೀಗಾಗಿ ಮನೆಯೂಟಕ್ಕೆ ಅವಕಾಶ ಮಾಡಿಕೊಡಬೇಕು. ಬೆಡ್, ಚಮಚ ಹಾಗೂ ಇತರ ಸಣ್ಣಪುಟ್ಟ ಸೌಲಭ್ಯಗಳಿಗಾಗಿ 24ನೇ ಅಡಿಷನಲ್ ಛೀಫ್ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ಅವರ ಮುಂದೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು 2024ರ ಜುಲೈ 25ರಂದು ದರ್ಶನ್ ಅವರ ಅರ್ಜಿಯನ್ನು ತಿರಸ್ಕರಿಸಿತ್ತು. ಬಳಿಕ … Continue reading ಹೈಕೋರ್ಟ್ ದಾರಿ ತಪ್ಪಿಸಿದರೇ ಜೈಲು ಅಧಿಕಾರಿಗಳು..?