ನಾಯಕರ ಒಡ್ಡೊಲಗದ ನಡುವೆ ಅನಾಥರಾದ ಕಾಂಗ್ರೆಸ್‌‍ ಕಾರ್ಯಕರ್ತರು

ಬೆಂಗಳೂರು, ಆ.13– ಕಾಂಗ್ರೆಸಿನ ಪ್ರಭಾವಿ ನಾಯಕರ ಅಬ್ಬರ, ಆರ್ಭಟ ಹಾಗೂ ರಾಜಕೀಯ ಸಮರಗಳ ನಡುವೆ ಕಾರ್ಯಕರ್ತರು ಅತಂತ್ರವಾಗಿದ್ದು, ಅವ ಅಧಿಕಾರದ ಅಭಿಲಾಷೆ ಮರಿಚಿಕೆಯಾಗಿಯೇ ಉಳಿದಿದೆ.ರಾಜ್ಯದ ನಿಗಮ-ಮಂಡಳಿಗಳಿಗೆ ಮೊದಲ ಹಂತದಲ್ಲಿ ಅಧ್ಯಕ್ಷರನ್ನು ನೇಮಿಸಲಾಗಿದೆ. ನಂತರದ ಹಂತದಲ್ಲಿ ನಿರ್ದೇಶಕರು ಹಾಗೂ ಸದಸ್ಯರನ್ನು ನೇಮಿಸಬೇಕಿತ್ತು. ಅದಕ್ಕಾಗಿ ರಚಿಸಲಾಗಿದ್ದ ಪರಮೇಶ್ವರ್‌ ನೇತೃತ್ವದ ಸಮಿತಿ ಅವಧಿ ಮುಗಿದಿದ್ದರೂ ಕೂಡ ವರದಿ ನೀಡದೆ, ಮತ್ತೆ ಒಂದು ತಿಂಗಳು ಕಾಲಾವಕಾಶ ಕೇಳಿರುವುದು ಕಾರ್ಯಕರ್ತರಲ್ಲಿ ಭಾರಿ ನಿರಾಶೆಯುಂಟು ಮಾಡಿದೆ. ಚುನಾವಣೆಯ ಸಂದರ್ಭದಲ್ಲಿ ಕಾರ್ಯಕರ್ತರೇ ಪಕ್ಷದ ಆಸ್ತಿ, ಜೀವಾಳ ಎಂದೆಲ್ಲ … Continue reading ನಾಯಕರ ಒಡ್ಡೊಲಗದ ನಡುವೆ ಅನಾಥರಾದ ಕಾಂಗ್ರೆಸ್‌‍ ಕಾರ್ಯಕರ್ತರು