ಮನೆಗೆ ಬೀಗ ಹಾಕಿ ಕೀ ಅಡಗಿಸಿಡುವ ಅಭ್ಯಾಸವಿದೆಯಾ..? ಹಾಗಾದ್ರೆ ಹುಷಾರ್

ಬೆಂಗಳೂರು,ಜು.19- ನಗರದಲ್ಲಿ ಅಪರಾಧ ಕೃತ್ಯಗಳು ನಡೆಯದಂತೆ ನೋಡಿಕೊಳ್ಳಲು ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ನಗರ ಪೊಲೀಸ್‌‍ ಆಯುಕ್ತ ಬಿ.ದಯಾನಂದ್‌ ಇಂದಿಲ್ಲಿ ಮನವಿ ಮಾಡಿಕೊಂಡರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ತಮ ಮನೆಗಳಿಗೆ ಬೀಗ ಹಾಕಿ ಹೊರಹೋಗುವ ಸಂದರ್ಭದಲ್ಲಿ ಕೀಗಳನ್ನು ಮನೆಯ ಆವರಣದಲ್ಲಿ ಬಿಟ್ಟು ಹೋಗಬಾರದು ಎಂದು ಸಲಹೆ ನೀಡಿದರು. ಕೆಲವರು ಮನೆಗೆ ಬೀಗ ಹಾಕಿ ಕೀಯನ್ನು ಚಪ್ಪಲಿ ಸ್ಟ್ಯಾಂಡ್‌, ಹೂಕುಂಡ, ಕಿಟಕಿ ಮತ್ತಿತರ ಜಾಗಗಳಲ್ಲಿ ಇಟ್ಟು ಹೋಗುವುದು ಮಾಮೂಲು. ಇದರಿಂದಾಗಿ ಮನೆಗಳ್ಳತನಗಳು ಹೆಚ್ಚಾಗುತ್ತಿವೆ. ಹೀಗಾಗಿ ಸಾರ್ವಜನಿಕರು ಇನ್ನುಮುಂದೆ … Continue reading ಮನೆಗೆ ಬೀಗ ಹಾಕಿ ಕೀ ಅಡಗಿಸಿಡುವ ಅಭ್ಯಾಸವಿದೆಯಾ..? ಹಾಗಾದ್ರೆ ಹುಷಾರ್