ನ.1 ರಿಂದ 19ರವರೆಗೆ ಏರ್‌ ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಸದಂತೆ ಉಗ್ರ ಪನ್ನುನ್‌ ಬೆದರಿಕೆ

ನವದೆಹಲಿ,ಅ.21- ಕಳೆದ ಒಂದು ವಾರದಿಂದ ವಿಮಾನಗಳಿಗೆ ಸತತವಾಗಿ ಬಾಂಬ್‌ ಬೆದರಿಕೆ ಕರೆ ಬರುತ್ತಿರುವ ಬೆನ್ನಲ್ಲೇ, ನವೆಂಬರ್‌ 1 ರಿಂದ 19 ರವರೆಗೆ ಏರ್‌ ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಸದಂತೆ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ್ದಾನೆ. ಸಿಖ್‌ ನರಮೇಧದ 40 ನೇ ವಾರ್ಷಿಕೋತ್ಸವದ ಕಾರಣ, ಏರ್‌ ಇಂಡಿಯಾ ವಿಮಾನದ ಮೇಲೆ ದಾಳಿ ಸಂಭವಿಸಬಹುದು ಎಂದು ಬೆದರಿಕೆ ಹಾಕಿರುವ ಆತ, ಕೆನಡಾ ಮತ್ತು ಯುಎಸ್‌‍ನಲ್ಲಿ ದ್ವಿಪೌರತ್ವ ಹೊಂದಿರುವ ಸಿಖ್ಸ್ ಫಾರ್‌ ಜಸ್ಟಿಸ್‌‍ ಸ್ಥಾಪಕರು ಕಳೆದ ವರ್ಷ … Continue reading ನ.1 ರಿಂದ 19ರವರೆಗೆ ಏರ್‌ ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಸದಂತೆ ಉಗ್ರ ಪನ್ನುನ್‌ ಬೆದರಿಕೆ