ವೃದ್ದ ದಂಪತಿಯನ್ನು ಗುಂಡಿಟ್ಟು ಹತ್ಯೆ ಮಾಡಿದ ಅಪ್ರಾಪ್ತ ಬಾಲಕ

ಲಕ್ನೋ, ಜು.17 (ಪಿಟಿಐ) ಜಗಳದ ಹಿನ್ನೆಲೆಯಲ್ಲಿ ವದ್ಧ ಮತ್ತು ಆತನ ಪತ್ನಿಯನ್ನು ಅವರ ಅಪ್ರಾಪ್ತ ಸೋದರಳಿಯ ಗುಂಡಿಕ್ಕಿ ಕೊಂದಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ತಡರಾತ್ರಿ ಇಂದಿರಾ ನಗರ ಪೊಲೀಸ್‌‍ ಠಾಣೆ ವ್ಯಾಪ್ತಿಯ ಟಕ್ರೋಖಿ ಪ್ರದೇಶದಲ್ಲಿ ನಡೆದ ಘಟನೆಯಲ್ಲಿ ದಂಪತಿಯ ಮಗನೂ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಜೇಂದ್ರ ಸಿಂಗ್‌ (62) ಮತ್ತು ಅವರ ಪತ್ನಿ ಸರೋಜ್‌ (56) ಅಪ್ರಾಪ್ತ ಸೋದರಳಿಯ ಗುಂಡೇಟಿಗೆ ಬಲಿಯಾದ ವೃದ್ಧ ದಂಪತಿ ಎಂದು ಗುರುತಿಸಲಾಗಿದೆ.ಘಟನೆಯಲ್ಲಿ ದಂಪತಿಯ ಪುತ್ರ ಗಾಯಗೊಂಡಿದ್ದಾರೆ ಎಂದು ಉಪ ಪೊಲೀಸ್‌‍ … Continue reading ವೃದ್ದ ದಂಪತಿಯನ್ನು ಗುಂಡಿಟ್ಟು ಹತ್ಯೆ ಮಾಡಿದ ಅಪ್ರಾಪ್ತ ಬಾಲಕ