ಚುನಾವಣಾ ಬಾಂಡ್ ಸುಪ್ರೀಂಕೋರ್ಟ್‍ನಿಂದ ತನಿಖೆಯಾಗಲಿ: ಕಾಂಗ್ರೆಸ್

ನವದೆಹಲಿ, ಮಾ.16 (ಪಿಟಿಐ) ಚುನಾವಣಾ ಬಾಂಡ್ ವಿಚಾರದಲ್ಲಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪಕ್ಷ ಕಾಪೆರ್ರೇಟ್ ಭಾರತದಿಂದ ಸಾವಿರಾರು ಕೋಟಿ ಸುಲಿಗೆ ಮಾಡಲಾಗಿದೆ ಹೀಗಾಗಿ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ತನಿಖೆ ನಡೆಸುವ ಅಗತ್ಯವಿದೆ ಎಂದಿದೆ. ಇದನ್ನು ಬಿಜೆಪಿಯ ನಾಲ್ಕು ಭ್ರಷ್ಟ ತಂತ್ರಗಳು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ. ಚಂದಾ ದೋ, ಧಂಧಾ ಲೋ (ದೇಣಿಗೆ ನೀಡಿ, ವ್ಯಾಪಾರ ಪಡೆಯಿರಿ), ಹಫ್ತಾ ವಸೂಲಿ (ಸುಲಿಗೆ), ಥೇಕಾ ಲೋ-ರಿಶ್ವತ್ ದೋ (ಲಂಚ … Continue reading ಚುನಾವಣಾ ಬಾಂಡ್ ಸುಪ್ರೀಂಕೋರ್ಟ್‍ನಿಂದ ತನಿಖೆಯಾಗಲಿ: ಕಾಂಗ್ರೆಸ್