ಕಾಂಗ್ರೆಸ್‌‍ ಅಧಿಕಾರಕ್ಕೆ ಬಂದಾಗಲೆಲ್ಲಾ ಭಯೋತ್ಪಾದನೆ ಹೆಚ್ಚಾಗುತ್ತೆ : ಆರ್‌.ಅಶೋಕ್

ಬೆಂಗಳೂರು,ಸೆ.17- ರಾಜ್ಯದಲ್ಲಿ ಕಾಂಗ್ರೆಸ್‌‍ ಅಧಿಕಾರಕ್ಕೆ ಬಂದಾಗಲೆಲ್ಲ ಮುಸ್ಲಿಂ ಭಯೋತ್ಪಾದನೆ ಹೆಚ್ಚಾಗುತ್ತದೆ. ಇದಕ್ಕೆ ಅತಿಯಾದ ತುಷ್ಟಿಕರಣ ನೀತಿಯೇ ಕಾರಣ ಎಂದು ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣೇಶ ಹಬ್ಬದಲ್ಲಿ ಪೆಟ್ರೋಲ್‌ ಬಾಂಬ್‌ ಹಾಕುತ್ತಾರೆ, ಪ್ಯಾಲೆಸ್ತೈನ್‌ ಧ್ವಜ ಹಿಡ್ಕೊಂಡು ಓಡಾಡುತ್ತಾರೆ, ದೇಶಕ್ಕೆ ದ್ರೋಹ ಬಗೆಯುವವರ ಜೊತೆ ರಾಹುಲ್‌ ಟೀ ಪಾರ್ಟಿ ಮಾಡುತ್ತಾರೆ. ವಿದೇಶದಲ್ಲಿ ಭಾರತವನ್ನು ತೆಗಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈದ್‌ ಮಿಲಾದ್‌ ಹೆಸರು ಹೇಳಿಕೊಂಡು ಪ್ಯಾಲೆಸ್ಟೈನ್‌ ಧ್ವಜ ಹಾರಿಸುತ್ತಾರೆ. ಎಲ್ಲಿ … Continue reading ಕಾಂಗ್ರೆಸ್‌‍ ಅಧಿಕಾರಕ್ಕೆ ಬಂದಾಗಲೆಲ್ಲಾ ಭಯೋತ್ಪಾದನೆ ಹೆಚ್ಚಾಗುತ್ತೆ : ಆರ್‌.ಅಶೋಕ್