ಕೊಲೆ ಆರೋಪದಲ್ಲಿ ಬಾಂಗ್ಲಾದ ಮಾಜಿ ಸ್ಪೀಕರ್ ಮತ್ತು ಸಚಿವನ ಬಂಧನ

ಢಾಕಾ, ಅ 29 (ಪಿಟಿಐ) ಶೇಖ್ ಹಸೀನಾ ನೇತತ್ವದ ಸರ್ಕಾರವನ್ನು ಪದಚ್ಯುತಕ್ಕೆ ಒತ್ತಾಯಿಸಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಅಕ್ಕಸಾಲಿಗನನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಮಾಜಿ ಸ್ಪೀಕರ್ ಶಿರಿನ್ ಶರ್ಮಿನ್ ಚೌಧರಿ ಮತ್ತು ಮಾಜಿ ವಾಣಿಜ್ಯ ಸಚಿವ ಟಿಪ್ಪು ಮುನ್ಶಿ ಅವರನ್ನು ಬಂಧಿಸಲಾಗಿದೆ. ರಂಗ್ಪುರದಲ್ಲಿ ದಾಖಲಾದ ಕೊಲೆ ಪ್ರಕರಣದಲ್ಲಿ 74 ವರ್ಷದ ಮುನ್ಷಿ ಅವರನ್ನು ಢಾಕಾದ ಗುಲ್ಶನ್ನಲ್ಲಿ ರಾಪಿಡ್ ಆಕ್ಷನ್ ಬೆಟಾಲಿಯನ್ ಬಂಧಿಸಿದೆ ಎಂದು ಢಾಕಾ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ. ಮುನ್ಶಿ ಮತ್ತು ಸಂಸತ್ತಿನ ಮಾಜಿ … Continue reading ಕೊಲೆ ಆರೋಪದಲ್ಲಿ ಬಾಂಗ್ಲಾದ ಮಾಜಿ ಸ್ಪೀಕರ್ ಮತ್ತು ಸಚಿವನ ಬಂಧನ