ಮಾಜಿ ಸಚಿವ ನಾಗೇಂದ್ರಗೆ ಜೈಲುವಾಸ ಹೊಸದೇನಲ್ಲ, ಇಲ್ಲಿದೆ ಹಿಸ್ಟರಿ

ಬೆಂಗಳೂರು,ಜು.13– ಇಡಿ ಬಲೆಗೆ ಬಿದ್ದಿರುವ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೂ ಜೈಲು ವಾಸ ಇಲ್ಲವೇ ಕೇಂದ್ರೀಯ ತನಿಖಾ ಸಂಸ್ಥೆಗಳ ವಿಚಾರಣೆ ಹೊಸತೇನಲ್ಲ..! ಏಕೆಂದರೆ ಈ ಹಿಂದೆಯೂ ಆಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ನಾಗೇಂದ್ರ ಶ್ರೀಕೃಷ್ಣನ ಜನಸ್ಥಳವನ್ನು ದರ್ಶನ ಮಾಡಿದ್ದರು. ಈಗಲೂ ಅದರ ವಿಚಾರಣೆ ನಡೆಯುತ್ತಿದ್ದು, ಆರೋಪಿ ಸ್ಥಾನದಲ್ಲಿದ್ದಾರೆ. ಸಿಬಿಐ ಸಲ್ಲಿಸಿದ್ದ ಚಾರ್ಜ್‌ ಶೀಟ್‌ ನಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಪ್ರಥಮ ಆರೋಪಿ ಎಂದು ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಕೂಡ್ಲಿಗೆ ಶಾಸಕರಾದ ನಾಗೇಂದ್ರ, ಕಾರವಾರದ ಶಾಸಕ ಸತೀಶ್‌ … Continue reading ಮಾಜಿ ಸಚಿವ ನಾಗೇಂದ್ರಗೆ ಜೈಲುವಾಸ ಹೊಸದೇನಲ್ಲ, ಇಲ್ಲಿದೆ ಹಿಸ್ಟರಿ