ಕುಡಿದು ಕಿರಿಕ್ ಮಾಡುತ್ತಿದ್ದ ಮಗನನ್ನೇ ಕೊಂದ ತಂದೆ

ಬೆಂಗಳೂರು, ಅ.19- ಕುಡಿದು ಮನೆಗೆ ಬಂದು ಜಗಳವಾಡುತ್ತಿದ್ದ ಮಗನನ್ನು ತಂದೆಯೇ ಮರದ ಪಟ್ಟಿಯಿಂದ ಹೊಡೆದು ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಘಟನೆ ಇಂದು ಬೆಳಗಿನ ಜಾವ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಾಗದೇವನಹಳ್ಳಿಯ ಚಿತ್ರಕೂಟ ಶಾಲೆ ಹಿಂಭಾಗದ ನಿವಾಸಿ ರಾಜೇಶ್(36) ಕೊಲೆಯಾದ ಮಗ. ಈತ ವೃತ್ತಿಯಲ್ಲಿ ಕ್ಯಾಬ್ ಚಾಲಕ. ರಾಜೇಶನಿಗೆ ಮದುವೆಯಾಗಿದ್ದು,ಒಂದು ಮಗುವಿದೆ. ಈತನ ಪತ್ನಿ ಜಗಳವಾಡಿಕೊಂಡು ತವರು ಮನೆ ಸೇರಿದ್ದಾರೆ. ತಂದೆ ಲಿಂಗಪ್ಪ, ತಾಯಿ ಪುಟ್ಟಮ ಜೊತೆ ರಾಜೇಶ್ ವಾಸವಾಗಿದ್ದನು. ಕ್ಯಾಬ್ ಚಾಲಕ … Continue reading ಕುಡಿದು ಕಿರಿಕ್ ಮಾಡುತ್ತಿದ್ದ ಮಗನನ್ನೇ ಕೊಂದ ತಂದೆ