ಗುಡ್ಡೆ ಮಾಂಸಕ್ಕಾಗಿ ಗಲಾಟೆ, ಓರ್ವ ಸಾವು

ತಿ.ನರಸೀಪುರ, ಏ.14-ಯುಗಾದಿ ಹಬ್ಬದ ಮಾರನೇ ದಿನ ಗುಡ್ಡೆ ಮಾಂಸ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ 12 ಮಂದಿಯ ಗುಂಪು ನಾಲ್ವರ ಮೇಲೆ ಹಲ್ಲೆ ನಡೆಸಿದ ಪರಿಣಾಮ ಓರ್ವ ಸಾವನ್ನಪ್ಪಿ ಮೂವರು ಗಾಯಗೊಂಡಿರುವ ಘಟನೆ ಬನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಹನುಮನಾಳು ಗ್ರಾಮದಲ್ಲಿ ನಡೆದಿದೆ. ಹನುಮನಾಳು ಗ್ರಾಮದ ನಾಗ, ಸುರೇಂದ್ರ, ರಘು ಹಾಗೂ ಕೃಷ್ಣ ಹಲ್ಲೆಗೊಳಗಾದವರು. ಈ ಪೈಕಿ ಮಾರಣಾಂತಿಕ ಹಲ್ಲೆಗೊಳಗಾದ ಕೃಷ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ಹನುಮನಾಳು ಗ್ರಾಮದ ರಾಜು, ನಾಗೇಂದ್ರ, ಸುರೇಶ್, ಜೀವನ್, … Continue reading ಗುಡ್ಡೆ ಮಾಂಸಕ್ಕಾಗಿ ಗಲಾಟೆ, ಓರ್ವ ಸಾವು