ನೀರಿಗಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ದೆಹಲಿ ಸಚಿವೆ ಅತಿಶಿ ಅಸ್ವಸ್ಥ

ನವದೆಹಲಿ,ಜೂ.25- ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನೀರಿನ ಸಮಸ್ಯೆ ಕುರಿತು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ದೆಹಲಿ ಸಚಿವೆ ಅತಿಶಿ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 43 ವರ್ಷದ ಜಲ ಸಚಿವರ ರಕ್ತದಲ್ಲಿನ ಸಕ್ಕರೆ ಮಟ್ಟವು 36 ಕ್ಕೆ ಇಳಿದ ನಂತರ ದೆಹಲಿಯ ಲೋಕನಾಯಕ ಆಸ್ಪತ್ರೆಯಲ್ಲಿ ತುರ್ತು ಐಸಿಯುಗೆ ದಾಖಲಿಸಲಾಗಿದೆ ಎಂದು ಎಎಪಿ ಎಕ್‌್ಸ ಮಾಡಿದೆ. ಅವರ ರಕ್ತದ ಸಕ್ಕರೆಯ ಮಟ್ಟವು ಮಧ್ಯರಾತ್ರಿ 43 ಕ್ಕೆ ಮತ್ತು 36 ಕ್ಕೆ ಇಳಿಯಿತು, ನಂತರ ಆಸ್ಪತ್ರೆಯ … Continue reading ನೀರಿಗಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ದೆಹಲಿ ಸಚಿವೆ ಅತಿಶಿ ಅಸ್ವಸ್ಥ