ನಾಲ್ವರು ಮಕ್ಕಳನ್ನು ಬಲಿ ಪಡೆದ ಮೊಬೈಲ್ ಚಾರ್ಜರ್..!

ಮೀರುತ್ (ಉತ್ತರಪ್ರದೇಶ), ಮಾ.24- ಮೊಬೈಲ್ ಚಾರ್ಜರ್‍ನಿಂದ ಕಾಣಿಸಿಕೊಂಡ ಬೆಂಕಿ ಮನೆಗೆ ವ್ಯಾಪಿಸಿಕೊಂಡು ನಾಲ್ವರು ಸಹೋದರರು ಸಾವನ್ನಪ್ಪಿ , ಪೋಷಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರಪ್ರದೇಶದ ಪಲ್ಲವಪುರ ಪ್ರದೇಶದಲ್ಲಿ ಸಂಭವಿಸಿದೆ. ಕಳೆದ ತಡರಾತ್ರಿ ಪಲ್ಲವಪುರದ ಜನತಾ ಕಾಲೋನಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮೊಬೈಲ್ ಚಾರ್ಜರ್‍ನಿಂದ ಕಾಣಿಸಿಕೊಂಡ ಬೆಂಕಿ ಮನೆಯೆಲ್ಲಾ ವ್ಯಾಪಿಸಿದ ಪರಿಣಾಮ ಈ ದುರಂತ ಸಂಭವಿಸಿದೆ.ದುರ್ಘಟನೆಯಲ್ಲಿ ಮೃತಪಟ್ಟವರನ್ನು ಸಾರಿಕಾ (10), ನಿಹಾರಿಕಾ (8), ಶಾಶಂಕರ್ (6), ಕಲು (6) ಮೃತಪಟ್ಟಿದ್ದು , ಪೋಷಕರಾದ ಜಾನ್ (41) ಹಾಗೂ ಬಾಬಿತಾ … Continue reading ನಾಲ್ವರು ಮಕ್ಕಳನ್ನು ಬಲಿ ಪಡೆದ ಮೊಬೈಲ್ ಚಾರ್ಜರ್..!