ಚೀನಾಗೆ ಪೈಪೋಟಿ ನೀಡಬೇಕಾದರೆ ಉತ್ಪಾದನೆಗೆ ಆಧ್ಯತೆ ನೀಡಬೇಕು : ಜೈಶಂಕರ್

ಸೂರತ್, ಏ. 2 (ಪಿಟಿಐ) : ಆರ್ಥಿಕ ರಂಗದಲ್ಲಿ ಚೀನಾಕ್ಕೆ ಪೈಪೋಟಿ ನೀಡಬೇಕಾದರೆ 2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮೊದಲು ಸರ್ಕಾರಗಳು ನಿರ್ಲಕ್ಷಿಸಿದ ಪ್ರಮುಖ ಕ್ಷೇತ್ರವಾದ ಉತ್ಪಾದನೆಯತ್ತ ಭಾರತ ಗಮನಹರಿಸಬೇಕು ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಚೀನಾದೊಂದಿಗಿನ ಗಡಿಯಲ್ಲಿನ ಉದ್ವಿಗ್ನತೆಯು ನವದೆಹಲಿ ಮತ್ತು ಬೀಜಿಂಗ್ ಸಂಬಂಧಗಳಲ್ಲಿ ಅಸಹಜತೆ ಯನ್ನು ಉಂಟುಮಾಡಿದೆ ಎಂದು ಹೇಳಿರುವ ಅವರು, ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ಸ್ಥಿರತೆ ಇಲ್ಲದಿದ್ದರೆ, ಎರಡು ಏಷ್ಯಾದ ಶಕ್ತಿಗಳ ನಡುವಿನ ಸಂಬಂಧವು … Continue reading ಚೀನಾಗೆ ಪೈಪೋಟಿ ನೀಡಬೇಕಾದರೆ ಉತ್ಪಾದನೆಗೆ ಆಧ್ಯತೆ ನೀಡಬೇಕು : ಜೈಶಂಕರ್