ಸಿಎಂ ಹುದ್ದೆ ಕುರಿತು ಸಭೆ ನಡೆಸಿಲ್ಲ, ಇನ್ನೂ ಮುಂದೆ ಚರ್ಚೆ ಮಾಡಲ್ಲ : ಪರಮೇಶ್ವರ್

ಬೆಂಗಳೂರು, ಅ. 10- ಮುಖ್ಯಮಂತ್ರಿ ಹುದ್ದೆಯ ಕುರಿತು ಇನ್ನೂ ಮುಂದೆ ಯಾವುದೇ ಚರ್ಚೆ ಮಾಡುವುದಿಲ್ಲ. ನಾವು ಅನಗತ್ಯವಾಗಿ ಯಾವುದೇ ಸಭೆಗಳನ್ನು ನಡೆಸಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸ್ಪಷ್ಟ ಪಡಿಸಿದ್ದಾರೆ. ವಿಧಾನಸೌಧದ ತಮ ಕಚೇರಿಯಲ್ಲಿಂದು ಆಯುಧ ಪೂಜೆಯ ಅಂಗವಾಗಿ ವಿಶೇಷ ಪೂಜೆ ನಡೆಸಿದ ಅವರು, ತಮ ಮನೆ ಹಾಗೂ ನಿವಾಸದ ಬಳಿ ಪ್ರತ್ಯೇಕವಾಗಿ ಮಾತನಾಡಿದರು. ಮುಖ್ಯಮಂತ್ರಿ ಹುದ್ದೆಯ ಕುರಿತು ಪದೇ ಪದೇ ಕೇಳಿ ಬರುತ್ತಿರುವ ಪ್ರಶ್ನೆಗಳಿಗೆ ಅಸಹನೆ ವ್ಯಕ್ತಪಡಿಸಿದರು. ತಾವು ಸಂಪುಟದಲ್ಲಿ ಜವಾಬ್ಧಾರಿಯುತ ಸಚಿವರಾಗಿರುವ ಜೊತೆಗೆ, … Continue reading ಸಿಎಂ ಹುದ್ದೆ ಕುರಿತು ಸಭೆ ನಡೆಸಿಲ್ಲ, ಇನ್ನೂ ಮುಂದೆ ಚರ್ಚೆ ಮಾಡಲ್ಲ : ಪರಮೇಶ್ವರ್