ಗಾಂಧೀಜಿ ಸ್ವಚ್ಚತೆ ಕರೆಯನ್ನು ಮೋದಿಜಿ ಆಂದೋಲನವಾಗಿಸಿದ್ದಾರೆ : ನಡ್ಡಾ

ನವದೆಹಲಿ, ಅ. 2 (ಪಿಟಿಐ) – ರಾಷ್ಟ್ರಪಿತ ಮಹಾತ ಗಾಂಧಿಯವರು ನೀಡಿದ ಸ್ವಚ್ಛತೆಯ ಕರೆಯನ್ನು ಕಳೆದ ಒಂದು ದಶಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಮೂಹಿಕ ಆಂದೋಲನ ವಾಗಿ ಪರಿವರ್ತಿಸಿದ್ದಾರೆ ಎಂದು ಕೇಂದ್ರ ಸಚಿವ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ. ನಡ್ಡಾ ಅವರು ಪಕ್ಷದ ರಾಜ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ ಮತ್ತು ಸಂಸದ ಬನ್ಸುರಿ ಸ್ವರಾಜ್‌ ಸೇರಿದಂತೆ ದೆಹಲಿ ಘಟಕದ ನಾಯಕರೊಂದಿಗೆ ರಾಷ್ಟ್ರ ರಾಜಧಾನಿಯ ಲೋಧಿ ಕಾಲೋನಿಯಲ್ಲಿ ಸ್ವಚ್ಛತಾ ಅಭಿಯಾನೞದಲ್ಲಿ ಭಾಗವಹಿಸಿದರು. ಬಿಜೆಪಿಯ ಸೇವಾ ಪಖ್ವಾರಾ … Continue reading ಗಾಂಧೀಜಿ ಸ್ವಚ್ಚತೆ ಕರೆಯನ್ನು ಮೋದಿಜಿ ಆಂದೋಲನವಾಗಿಸಿದ್ದಾರೆ : ನಡ್ಡಾ