ಅಧಿವೇಶನ ಮುಗಿಯುವುದರೊಳಗೆ ‘ಕಂಬಳ’ ಆಯೋಜಕರ ಅನುದಾನ ಬಿಡುಗಡೆ : ಎಚ್‌.ಕೆ.ಪಾಟೀಲ್‌

ಬೆಂಗಳೂರು,ಜು.18- ದಕ್ಷಿಣ ಕನ್ನಡದ ಪ್ರಖ್ಯಾತ ಕ್ರೀಡಾಕೂಟವಾದ ಕಂಬಳ ಆಯೋಜಕರಿಗೆ ತಡೆಹಿಡಿದಿರುವ ಅನುದಾನವನ್ನು ಈ ಅಧಿವೇಶನ ಮುಗಿಯುವುದರೊಳಗೆ ಬಿಡುಗಡೆ ಮಾಡುವುದಾಗಿ ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ್‌ ಭರವಸೆ ನೀಡಿದ್ದಾರೆ. ಸದಸ್ಯ ಪ್ರತಾಪ್‌ ಸಿಂಹ ನಾಯಕ್‌ ಅವರು 2023-24 ನೇ ಸಾಲಿನಲ್ಲಿ ಕಂಬಳ ಆಯೋಜಿಸಿದ್ದ ಆಯೋಜಕರಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡದೇ ವಿಳಂಬ ಮಾಡಿದೆ ಎಂದು ಸರ್ಕಾರದ ಗಮನ ಸೆಳೆದರು. ಇದಕ್ಕೆ ಸ್ಪಷ್ಟನೆ ನೀಡಿದ ಸಚಿವ ಪಾಟೀಲ್‌ ಅವರು, ಜಿಲ್ಲಾಧಿಕಾರಿಗಳು ಕಳೆದ ಮಾ.21 ರಂದು ಸರ್ಕಾರಕ್ಕೆ ಒಟ್ಟು ವೆಚ್ಚದ ಬಿಲ್‌ ಪಾವತಿಸಿದ್ದರು. … Continue reading ಅಧಿವೇಶನ ಮುಗಿಯುವುದರೊಳಗೆ ‘ಕಂಬಳ’ ಆಯೋಜಕರ ಅನುದಾನ ಬಿಡುಗಡೆ : ಎಚ್‌.ಕೆ.ಪಾಟೀಲ್‌