ಯತ್ನಾಳ್ ಗೆ ಹರತಾಳ್ ಹಾಲಪ್ಪ ನೇರ ಎಚ್ಚರಿಕೆ

ಬೆಂಗಳೂರು,ಅ.3- ಬರುವ ದಿನಗಳಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಇದೇ ರೀತಿ ಮಾತನಾಡಿದರೆ ನಾವು ಇನ್ನು ಮುಂದೆ ಹಾದಿಬೀದಿಯಲ್ಲಿ ನಿಂತು ಮಾತನಾಡಬೇಕಾಗುತ್ತದೆ ಎಂದು ಭಿನ್ನಮತೀಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ಗೆ ಮಾಜಿ ಸಚಿವ ಹರತಾಳ್ ಹಾಲಪ್ಪ ನೇರ ಎಚ್ಚರಿಕೆ ಕೊಟ್ಟಿದ್ದಾರೆ. ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ನಾವು ಈವರೆಗೂ ಮಾತನಾಡಬಾರದೆಂದು ಸುಮನಿದ್ದೆವು. ಆದರೆ ಕೆಲವರು ಪಕ್ಷಕ್ಕಿಂತಲೂ ನಾವೇ ದೊಡ್ಡವರು ಎಂಬ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಇದೇ ರೀತಿ ಅವರ ಪ್ರವೃತ್ತಿ ಮುಂದುವರೆದರೆ ನಾವು ಕೂಡ ಅದೇ ಭಾಷೆಯಲ್ಲಿ … Continue reading ಯತ್ನಾಳ್ ಗೆ ಹರತಾಳ್ ಹಾಲಪ್ಪ ನೇರ ಎಚ್ಚರಿಕೆ