ಹರಿಯಾಣದ ಬದಲಾವಣೆಗಾಗಿ ಮತ ನೀಡುವಂತೆ ಕಾಂಗ್ರೆಸ್‌‍ ನಾಯಕರು ಮನವಿ

ನವದೆಹಲಿ, ಅ. 5 (ಪಿಟಿಐ) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ಹರಿಯಾಣದ ಮತದಾರರು ರಾಜ್ಯದಲ್ಲಿ ಬದಲಾವಣೆಯನ್ನು ಪ್ರಾರಂಭಿಸಲು ಸಹಾಯ ಮಾಡಲು ಕಾಂಗ್ರೆಸ್‌‍ಗೆ ತಮ ಮತವನ್ನು ಚಲಾಯಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಇಂದು ನಡೆಯುತ್ತಿರುವ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ ಎಂದು ಬಣ್ಣಿಸಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ, ರೈತರ ಏಳಿಗೆ, ಯುವಕರ ಉದ್ಯೋಗ, ಮಹಿಳೆಯರ ಸುರಕ್ಷತೆ ಮತ್ತು ಗೌರವ, ಭದ್ರತೆ ಮತ್ತು ಪ್ರತಿ ಕುಟುಂಬದ … Continue reading ಹರಿಯಾಣದ ಬದಲಾವಣೆಗಾಗಿ ಮತ ನೀಡುವಂತೆ ಕಾಂಗ್ರೆಸ್‌‍ ನಾಯಕರು ಮನವಿ