“ಮೊಹಮ್ಮದ್ ಸಿರಾಜ್ ಅವರನ್ನ ತಂಡದಿಂದ ಹೊರಗಿಡಿ”

ಬೆಂಗಳೂರು, ಅ. 20- ಐಪಿಎಲ್ನ ತಮ್ಮ ತವರು ನೆಲದಲ್ಲೇ ಉತ್ತಮ ಬೌಲಿಂಗ್ ಮಾಡುವಲ್ಲಿ ಎಡವಿರುವ ಮೊಹಮದ್ ಸಿರಾಜ್ ಅವರನ್ನು ಎರಡನೇ ಟೆಸ್ಟ್ ಪಂದ್ಯದಿಂದ ಹೊರಗಿಟ್ಟು ಆಕಾಶ್ದೀಪ್ ಅವರಿಗೆ ಸ್ಥಾನ ಕಲ್ಪಿಸಬೇಕೆಂದು ಮಾಜಿ ಕ್ರಿಕೆಟಿಗರು ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಐದನೇ ದಿನದಾಟದಲ್ಲಿ ಅನುಭವಿ ಜಸ್ಪ್ರೀತ್ ಅವರು ಉತ್ತಮ ಬೌಲಿಂಗ್ ಸಂಘಟಿಸಿ ಎರಡು ವಿಕೆಟ್ಗಳನ್ನು ಪಡೆದರೆ, ಇವರಿಗೆ ಮತ್ತೊಂದು ತುದಿಯಲ್ಲಿ ಬೆಂಬಲ ನೀಡಬೇಕಾಗಿದ್ದ ಮೊಹಮದ್ ಸಿರಾಜ್ ವಿಕೆಟ್ ಪಡೆಯುವಲ್ಲಿ ಎಡವಿದ್ದರಿಂದ … Continue reading “ಮೊಹಮ್ಮದ್ ಸಿರಾಜ್ ಅವರನ್ನ ತಂಡದಿಂದ ಹೊರಗಿಡಿ”