ಸಚಿವ ಮಹದೇವಪ್ಪ ಸೇರಿ ಹಲವು ಕಾಂಗ್ರೆಸ್ಸಿಗರಿಗೂ ಮುಡಾ ಉರುಳು

ಮೈಸೂರು, ಅ.4- ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ತಂದೊಡ್ಡಿರುವ ಸ್ನೇಹಮಯಿ ಕೃಷ್ಣ, ಈಗ ಜಾರಿ ನಿರ್ದೇಶನಾಲಯಕ್ಕೆ ಮಹತ್ವದ ದಾಖಲೆಗಳನ್ನು ನೀಡುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಹೆಚ್‌.ಸಿ.ಮಹದೇವಪ್ಪ ಹಾಗೂ ಇತರ ಕಾಂಗ್ರೆಸ್‌‍ ನಾಯಕರು ನಿದ್ದೆಗೆಡುವಂತೆ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮುಡಾ ಪ್ರಕರಣದಲ್ಲಿ ಹಣ ಅಕ್ರಮ ವ್ಯವಹಾರ ನಡೆದಿದೆ ಎಂಬ ಆರೋಪದ ಬಗ್ಗೆ ಇಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ. ಪ್ರಬಲ ಸಾಕ್ಷ್ಯವನ್ನೂ ನೀಡಿದ್ದೇನೆ ಎಂದರು. ಕೋಟ್ಯಂತರ ರೂಪಾಯಿಗಳ ಲಂಚದ ಹಣವನ್ನು ಬಳಕೆ … Continue reading ಸಚಿವ ಮಹದೇವಪ್ಪ ಸೇರಿ ಹಲವು ಕಾಂಗ್ರೆಸ್ಸಿಗರಿಗೂ ಮುಡಾ ಉರುಳು