ಎಚ್‌.ಡಿ.ಕುಮಾರಸ್ವಾಮಿಯವರಿಗೂ ಮುಡಾದಿಂದ ಬದಲಿ ನಿವೇಶನ ಮಂಜೂರು

ಬೆಂಗಳೂರು,ಜು.26– ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರ ಸ್ವಾಮಿಯವರು ಮುಡಾದಿಂದ ಬದಲಿ ನಿವೇಶನ ಪಡೆಯಲು ಅರ್ಜಿ ಸಲ್ಲಿಸಿರುವ ದಾಖಲಾತಿಗಳು ಬಹಿರಂಗಗೊಂಡಿವೆ. 1984 ರಲ್ಲಿ ಕುಮಾರಸ್ವಾಮಿ ಯವರಿಗೆ ಮೈಸೂರಿನ ಇಂಡಸ್ಟ್ರಿಯಲ್‌ ಸಬ್‌ ಅರ್ಬನ್‌ ಮೂರನೇ ಹಂತದಲ್ಲಿ 21 ಸಾವಿರ ಚದರ ಅಡಿಯ ನಿವೇಶನ ಮಂಜೂರಾಗಿತ್ತು. ಅದಕ್ಕಾಗಿ 1985 ಜನವರಿ 16 ರಂದು ಸ್ವಾಧೀನ ಪತ್ರವನ್ನೂ ನೀಡಲಾಗಿದೆ. ಈ ನಿವೇಶನದಲ್ಲಿ ಅಳತೆಯ ಭಾಗಶಃ ಭಾಗವನ್ನು ಬೇರೆಯವರಿಗೆ ಮಂಜೂರು ಮಾಡಿದ್ದು, ತಮಗೆ ಹಂಚಿಕೆಯಾಗಿರುವ ನಿವೇಶನ ಲಭ್ಯವಿಲ್ಲದ ಕಾರಣ ಕೈಗಾರಿಕೆ ಪ್ರಾರಂಭಿಸಲು ಅನುಕೂಲವಾಗುವಂತೆ ಬದಲಿ ನಿವೇಶನ … Continue reading ಎಚ್‌.ಡಿ.ಕುಮಾರಸ್ವಾಮಿಯವರಿಗೂ ಮುಡಾದಿಂದ ಬದಲಿ ನಿವೇಶನ ಮಂಜೂರು