ರಾತ್ರಿ ಮಳೆಗೆ ರಾಜಧಾನಿ ಬೆಂಗಳೂರು ತಲ್ಲಣ, ಎಲ್ಲೆಲ್ಲೆ ಏನೇನಾಯ್ತು..? ಇಲ್ಲಿದೆ ರಿಪೋರ್ಟ್

ಬೆಂಗಳೂರು,ಆ.12- ತಡರಾತ್ರಿ ಸುರಿದ ಭಾರಿ ಮಳೆಗೆ ರಾಜಧಾನಿ ತತ್ತರಿಸಿಹೋಗಿದೆ. ಇಂದು ಬೆಳಿಗ್ಗೆ ರಸ್ತೆ ಬದಿಯ ಮರ ಉರುಳಿಬಿದ್ದು ಮೂವರು ವಿದ್ಯಾರ್ಥಿಗಳು ಸೇರಿದಂತೆ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ನಗರದ ಬಹುತೇಕ ರಸ್ತೆಗಳು ನದಿಗಳಂತೆ ಪರಿವರ್ತನೆಯಾಗಿದ್ದು, ಕೆ.ಆರ್‌.ಮಾರುಕಟ್ಟೆ ಸಂಪೂರ್ಣ ಜಲಮಯವಾಗಿದೆ. ರಾತ್ರಿಯಿಡಿ ಸುರಿದ ಮಳೆಗೆ ಮಾರುತಿ ಸೇವಾನಗರದಲ್ಲಿ ಇಂದು ಮುಂಜಾನೆ ಭಾರಿ ಮರವೊಂದು ಶಾಲೆಗೆ ತೆರಳುತ್ತಿದ್ದ ಮೂವರು ವಿದ್ಯಾರ್ಥಿಗಳು ಸೇರಿದಂತೆ ಆರು ಮಂದಿ ಮೇಲೆ ಉರುಳಿಬಿದ್ದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಒಬ್ಬ ವ್ಯಕ್ತಿಯ ಎದೆ ಭಾಗಕ್ಕೆ ತೀವ್ರ … Continue reading ರಾತ್ರಿ ಮಳೆಗೆ ರಾಜಧಾನಿ ಬೆಂಗಳೂರು ತಲ್ಲಣ, ಎಲ್ಲೆಲ್ಲೆ ಏನೇನಾಯ್ತು..? ಇಲ್ಲಿದೆ ರಿಪೋರ್ಟ್