ಹಿಂದೂ ವಿರೋಧಿ ಹೋರಾಟವಾಗಿ ಪರಿವರ್ತನೆಗೊಂಡ ಬಾಂಗ್ಲಾ ಪ್ರತಿಭಟನೆ

ಢಾಕಾ,ಆ.6- ಬಾಂಗ್ಲಾದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟ ಇದೀಗ ಹಿಂದೂ ವಿರೋಧಿ ಹೋರಾಟವಾಗಿ ಪರಿವರ್ತನೆಯಾಗಿದೆ. ಬಾಂಗ್ಲಾದಲ್ಲಿ ಹಿಂದೂ ಅವಾಮಿ ಲೀಗ್‌ನ ಹರದನ್‌ರಾಯ್‌ ಅವರನ್ನು ಹತ್ಯೆ ಮಾಡಿದ್ದ ಪ್ರತಿಭಟನಾಕಾರರ ಗುಂಪು ಇಂದು ಅವರ ಅಳಿಯನನ್ನು ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ. ಮತ್ತೊಂದೆಡೆ ನೋಖಾಲಿ ಎಂಬಲ್ಲಿ ಹಿಂದೂಗಳ ಮನೆಗೆ ಉದ್ರಿಕ್ತರ ಗುಂಪು ನುಗ್ಗಿ ಹಲ್ಲೆ ನಡೆಸುತ್ತಿರುವ ವಿಡಿಯೋಗಳು ಭಾರಿ ವೈರಲ್‌ ಆಗುತ್ತಿವೆ. ಈ ಮಧ್ಯೆ ಹಿಂದೂ ಮಹಿಳೆಯೊಬ್ಬರು ಭಗವಂತ ಭಗವಂತ ಎಂದು ಕೂಗುತ್ತಿರುವ ದೃಶ್ಯ ಹಿಂದೂಗಳ ಕಣ್ಣಾಲಿಗಳಲ್ಲಿ ನೀರು ತರಿಸುತ್ತಿದೆ. ಪ್ರತಿಮೆ … Continue reading ಹಿಂದೂ ವಿರೋಧಿ ಹೋರಾಟವಾಗಿ ಪರಿವರ್ತನೆಗೊಂಡ ಬಾಂಗ್ಲಾ ಪ್ರತಿಭಟನೆ