ಜಾತಿ ಜನಗಣತಿ ಪರ – ವಿರೋಧವಾಗಿ ಭಾರಿ ಚರ್ಚೆ

ಬೆಂಗಳೂರು,ಅ.24-ಜಾತಿ ಜನಗಣತಿ ಎಂದು ಪರಿಗಣಿಸಲಾಗುವ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸಮೀಕ್ಷಾ ವರದಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದೆ ಎಂಬ ವದಂತಿಯ ನಡುವೆ ಪರ ವಿರೋಧದ ಚರ್ಚೆಗಳು ಮತ್ತೆ ಭುಗಿಲೆದ್ದಿವೆ. ಸಚಿವ ಈಶ್ವರ ಖಂಡ್ರೆ ನಗರದಲ್ಲಿಂದು ಪ್ರತಿಕ್ರಿಯೆ ನೀಡಿ, ಈ ಹಿಂದೆ ಕಾಂತರಾಜು ಅವರು ನಡೆಸಿದ ಸಮೀಕ್ಷೆಯಲ್ಲಿ ಏನು ಅಂಶಗಳಿವೆ ಎಂದು ಗೊತ್ತಿಲ್ಲ. ಜಯಪ್ರಕಾಶ್‌ ಹೆಗಡೆಯವರು ವರದಿಯನ್ನು ಅಂತಿಮಗೊಳಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಜಾತಿ ಜನಗಣತಿಗೆ ಯಾರ ವಿರೋಧವೂ ಇಲ್ಲ. ಅದರಲ್ಲಿ ರಾಜಕೀಯ ಮಾಡುವುದು ಬೇಡ. ವೈಜ್ಞಾನಿಕ … Continue reading ಜಾತಿ ಜನಗಣತಿ ಪರ – ವಿರೋಧವಾಗಿ ಭಾರಿ ಚರ್ಚೆ