SHOCKING : ನಂಜನಗೂಡಲ್ಲಿ ನರ ಬಲಿ ನೀಡಿ ವಾಮಾಚಾರ..!

ಮೈಸೂರು,ಅ.19-ವಾಮಾಚಾರ ಮಾಡಿ ವ್ಯಕ್ತಿಯನ್ನು ಬಲಿ ನೀಡಿರುವ ಭೀಕರ ಘಟನೆ ನಂಜನಗೂಡು ತಾಲೂಕಿನ ಹುಲ್ಲಳ್ಳಿ ಪೊಲೀಸ್‌‍ ಠಾಣೆಯಲ್ಲಿ ನಡೆದಿದೆ.ಮಲ್ಕುಂದಿ ಗ್ರಾಮದ ನಿವಾಸಿ ಸದಾಶಿವ(45) ಬಲಿಯಾದ ವ್ಯಕ್ತಿಯಾಗಿದ್ದು ಈತ ಕಟ್ಟಡ ಕಾರ್ಮಿಕ ಎಂದು ಪೊಲೀಸರು ತಿಳಿಸಿದ್ದಾರೆ. ಸದಾಶಿವ ಅವರನ್ನು ಯಾಮಾರಿಸಿ ದುಷ್ಕರ್ಮಿಗಳು ಕರೆದು ಕೊಂಡು ಹೋಗಿ ವಾಮಾಚರ ನಡೆಸಿ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹೊಲಕ್ಕೆ ಹೋಗುತ್ತಿದ್ದಾಗ ಸ್ಥಳೀಯರೊಬ್ಬರು ರಕ್ತದ ಮಡುವಿನಲ್ಲಿ ಬಿದ್ಜಿದ್ದ ದೇಹವನ್ನುಗಮನಿಸಿ ಆತಂಕಗೊಂಡು ಕೂಡಲೇ ಗ್ರಾಮಸ್ಥರಿಗೆ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಹುಲ್ಲಳ್ಳಿ ಠಾಣೆಯ ಪಿಎಸ್‌‍ಐ … Continue reading SHOCKING : ನಂಜನಗೂಡಲ್ಲಿ ನರ ಬಲಿ ನೀಡಿ ವಾಮಾಚಾರ..!