ಹಾಸನ : ನಾಡ ಬಂದೂಕಿನಿಂದ ಪತ್ನಿಯನ್ನು ಕೊಂದು ಆತಹತ್ಯೆ ಶರಣಾದ ಪತಿ

ಬೇಲೂರು,ಜೂ.18- ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಪತ್ನಿಯನ್ನು ನಾಡ ಬಂದೂಕಿನಿಂದ ಗುಂಡು ಹಾರಿಸಿ ಕೊಂದು ಹಾಕಿದ ತಾನೂ ಕೂಡ ಆತಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಅರೇಹಳ್ಳಿ ಪೊಲೀಸ್‌‍ ಠಾಣೆ ವ್ಯಾಪ್ತಿಯ ದೊಡ್ಡಸಾಲವರ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ.ಜಾಜಿ(50), ಹರೀಶ್‌(60) ಮೃತಪಟ್ಟ ದಂಪತಿ. ದಿನನಿತ್ಯ ಒಂದಲ್ಲ ಒಂದು ಕಾರಣಕ್ಕೆ ಪತ್ನಿ ಜಾಜಿಯೊಂದಿಗೆ ಪತಿ ಹರೀಶ್‌ ಜಗಳವಾಡುತಿದ್ದರು. ಆದರೆ ಕಳೆದ ರಾತ್ರಿ ನಡೆದ ಜಗಳ ವಿಕೋಪಕ್ಕೆ ಹೋಗಿದ್ದು, ಈ ಸಂದರ್ಭದಲ್ಲಿ ಪತಿ ಮನೆಯಲ್ಲಿದ್ದ ನಾಡ ಬಂದೂಕನ್ನು ತೆಗೆದುಕೊಂಡು ಪತ್ನಿಗೆ ಗುಂಡು ಹಾರಿಸಿ … Continue reading ಹಾಸನ : ನಾಡ ಬಂದೂಕಿನಿಂದ ಪತ್ನಿಯನ್ನು ಕೊಂದು ಆತಹತ್ಯೆ ಶರಣಾದ ಪತಿ