ಆಸ್ತಿ ವಿಚಾರಕ್ಕೆ ವಿಚ್ಛೇದಿತ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ ಪತಿ-ಮಗ..!

ಶಿಡ್ಲಘಟ್ಟ, ಜೂ.26- ವಿಚ್ಛೇದಿತ ಪತ್ನಿಯನ್ನು ಪತಿ ಹಾಗೂ ಆತನ ಎರಡನೆ ಪತ್ನಿಯ ಪುತ್ರ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಸೊಣ್ಣೆನಹಳ್ಳಿ ಗ್ರಾಮದಲ್ಲಿ ಬೆಳಿಗ್ಗೆ ನಡೆದಿದೆ.ಪದ್ಮಮ್ಮ ( 45) ಭೀಕರವಾಗಿ ಕೊಲೆಯಾದ ಮಹಿಳೆ. ಮೃತಳ ಪತಿ ಮುನಿರೆಡ್ಡಿ (58) ಕೊಲೆ ಮಾಡಿದ ನಂತರ ಸ್ವತಃ ಪೊಲೀಸರಿಗೆ ಶರಣಾಗಿದ್ದಾನೆ. ಕೊಲೆಯಲ್ಲಿ ಭಾಗಿಯಾದ ಮುನಿರೆಡ್ಡಿಯ ಮತ್ತೊಬ್ಬ ಪತ್ನಿಯ ಪುತ್ರ (20) ಗಿರೀಶ್‌ ತಲೆ ಮರೆಸಿಕೊಂಡಿದ್ದಾನೆ.ಮುನಿರೆಡ್ಡಿ ಹಾಗೂ ಪದ್ಮಮ್ಮ ನಡುವೆ ಕೌಟುಂಬಿಕ ವಿಚಾರವಾಗಿ ಗಲಾಟೆ ನಡೆದು ಇಬ್ಬರೂ ವಿಚ್ಛೇದನ ಪಡೆದು … Continue reading ಆಸ್ತಿ ವಿಚಾರಕ್ಕೆ ವಿಚ್ಛೇದಿತ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ ಪತಿ-ಮಗ..!