ಸಂವಿಧಾನ ಬದಲಿಸುವ ಕಾರ್ಯ ಮಾಡಿದ್ದು ಇಂದಿರಾಗಾಂಧಿ : ರಾಜನಾಥ್‌ ಸಿಂಗ್‌

ನವದೆಹಲಿ,ಮೇ.26- ಸಂವಿಧಾನ ಬದಲಿಸುವ ಪ್ರಯತ್ನಕ್ಕೆ ಕೈ ಹಾಕಿದ್ದು ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯವರು ಆದರೆ, ಈಗ ಕಾಂಗ್ರೆಸ್‌‍ನವರು ಬಿಜೆಪಿಯವರ ಮೇಲೆ ಗೂಬೆ ಕೂರಿಸಲು ಮುಂದಾಗುತ್ತಿದ್ದಾರೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಆರೋಪಿಸಿದ್ದಾರೆ. 1976ರಲ್ಲಿ ಇಂದಿರಾಗಾಂಧಿಯವರು ಸಂವಿಧಾನ ಬದಲಿಸುವ ಪ್ರಯತ್ನಕ್ಕೆ ಕೈ ಹಾಕಿದ್ದರೂ ಆದರೆ ಈಗ ಅನಗತ್ಯವಾಗಿ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಅದನ್ನು ಚುನಾವಣಾ ವಿಷಯವನ್ನಾಗಿ ಮಾಡಲು ಕಾಂಗ್ರೆಸ್‌‍ ಪ್ರಯತ್ನಿಸುತ್ತಿದೆ ಎಂದು ಸಿಂಗ್‌ ಮಾಧ್ಯಮಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ. ನಮ ಸಂವಿಧಾನ ಸಭೆಯು ಸಂವಿಧಾನಕ್ಕೆ ಅಗತ್ಯವಿರುವಂತೆ ತಿದ್ದುಪಡಿಗಳನ್ನು ಮಾಡಬಹುದು … Continue reading ಸಂವಿಧಾನ ಬದಲಿಸುವ ಕಾರ್ಯ ಮಾಡಿದ್ದು ಇಂದಿರಾಗಾಂಧಿ : ರಾಜನಾಥ್‌ ಸಿಂಗ್‌