ಭಾರತದ ಬೌಲರ್‌ಗಳು ಚೆಂಡು ವಿರೂಪಗೊಳಿಸಿದ್ದಾರೆ : ಇಂಜಮಾಮ್‌ ಆರೋಪ

ನವದೆಹಲಿ, ಜೂ. 26– ಭಾರತ ತಂಡದ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಅರ್ಷದೀಪ್ ಸಿಂಗ್ ಅವರು ಪದೇ ಪದೇ ಚೆಂಡನ್ನು ವಿರೂಪಗೊಳಿಸುತ್ತಿರುವುದರಿಂದ ಪ್ರಸಕ್ತ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಯಶಸ್ಸು ಕಾಣುತ್ತಿದ್ದಾರೆ ಎಂದು ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಅವರು ಗಂಭೀರ ಆರೋಪ ಮಾಡಿದ್ದಾರೆ. ಪಾಕಿಸ್ತಾನದ ಖಾಸಗಿ ಸುದ್ದಿ ವಾಹಿನಿಯಲ್ಲಿ ತಮ್ಮ ಸಮಕಾಲೀನ ಆಟಗಾರ ಸಲೀಮ್ ಮಲ್ಲಿಕ್ರೊಂದಿಗೆ ನಡೆಸಿದ ಸಂದರ್ಭದಲ್ಲಿ ಅವರು ಯುವ ವೇಗಿ ಅರ್ಷದೀಪ್ ಮೇಲೆ ಈ ಗುರುತರ ಆರೋಪ ಮಾಡಿದ್ದಾರೆ. `ಅರ್ಷದೀಪ್ ಸಿಂಗ್, … Continue reading ಭಾರತದ ಬೌಲರ್‌ಗಳು ಚೆಂಡು ವಿರೂಪಗೊಳಿಸಿದ್ದಾರೆ : ಇಂಜಮಾಮ್‌ ಆರೋಪ