ಬಿಬಿಎಂಪಿ ಆಯುಕ್ತರ ಬೇಜವಾಬ್ದಾರಿಯೇ ಮಳೆ ಅನಾಹುತಕ್ಕೆ ಕಾರಣವಾಯ್ತಾ..!

ಬೆಂಗಳೂರು,ಅ.24- ನಗರದಲ್ಲಿ ಸಂಭವಿಸಿದ ಮಳೆ ಅನಾಹುತಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರೇ ನೇರ ಹೊಣೆ ಎಂಬ ಆರೋಪಗಳು ಕೇಳಿಬರುತ್ತಿವೆ. ಮಳೆ ಅನಾಹುತಕ್ಕೆ ರಾಜಕಾಲುವೆಗಳ ಒತ್ತುವರಿ ಕಾರಣ ಎಂಬ ಸತ್ಯ ಗೊತ್ತಿದ್ದರೂ ಆಯುಕ್ತರು ಒತ್ತುವರಿ ತೆರವು ಮಾಡಿಸಲು ನಿರಾಸಕ್ತಿ ತೋರಿರುವುದೆ ಇಷ್ಟೆಲ್ಲಾ ಅನಾಹುತಗಳಿಗೆ ಕಾರಣ ಎನ್ನಲಾಗಿದೆ. ದೊಡ್ಡ ಬೊಮ್ಮಸಂದ್ರ, ಯಲಹಂಕ ಹಾಗೂ ಮಾನ್ಯತಾ ಟೆಕ್ ಪಾರ್ಕ್‌ಗಳಲ್ಲಿ ಅತಿ ಹೆಚ್ಚು ಮಳೆ ಅನಾಹುತಗಳು ಸಂಭವಿಸಿವೆ. ಅಲ್ಲಿನ ಅನಾಹುತಗಳಿಗೆ ರಾಜಕಾಲುವೆ ಒತ್ತುವರಿ ಕಾರಣ. ಸಕಾಲಕ್ಕೆ ಒತ್ತುವರಿ ತೆರವುಗೊಳಿಸಿದ್ದರೆ ಇಷ್ಟೆಲ್ಲಾ … Continue reading ಬಿಬಿಎಂಪಿ ಆಯುಕ್ತರ ಬೇಜವಾಬ್ದಾರಿಯೇ ಮಳೆ ಅನಾಹುತಕ್ಕೆ ಕಾರಣವಾಯ್ತಾ..!