ಸಿದ್ದರಾಮಯ್ಯನವರು ದೆವ್ವನಾ..? ನಾನೇಕೆ ಭಯಪಡಬೇಕು..? : ಹೆಚ್ಡಿಕೆ

ಬೆಂಗಳೂರು, ಅ.5- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಂಡರೆ ನಾನೇಕೆ ಭಯ ಪಡಬೇಕು? ಎಂದು ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ನನ್ನನ್ನು ಕಂಡರೆ ಕುಮಾರಸ್ವಾಮಿ ಅವರಿಗೆ ಭಯ ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವ ಅವರು,ಯಾರಿಗೆ ಭಯ? ಸಿದ್ದರಾಮಯ್ಯ ಅವರು ದೆವ್ವವಾಗಿದ್ದರೆ ಭಯ ಬಿಳಬೇಕು. ಅವರು ದೆವ್ವ ಅಲ್ಲವಲ್ಲ? ಅವರು ಅಂದರೆ ನಾನು ಏಕೆ ಭಯ ಪಡಬೇಕು? ಕಾರಣವೇನಿದೆ? ಎಂದರು. ನನ್ನನ್ನು ಹೆದರಿಸಲು ಅವರಿಗೆ ಆಗುತ್ತದೆಯೇ?ಯಾವುದೇ ಕಾರಣಕ್ಕೂ ಹೆದರಿಸಲು ಆಗಲ್ಲ. … Continue reading ಸಿದ್ದರಾಮಯ್ಯನವರು ದೆವ್ವನಾ..? ನಾನೇಕೆ ಭಯಪಡಬೇಕು..? : ಹೆಚ್ಡಿಕೆ