ಭಾರತ-ಇಸೇಲ್ ಬಾಂಧವ್ಯಕ್ಕೆ ರತನ್ ಟಾಟಾ ಸೇತುವೆಯಾಗಿದ್ದರು : ನೆತನ್ಯಾಹು ಸಂತಾಪ

ನವದೆಹಲಿ, ಅ.13- ಭಾರತ ಮತ್ತು ಇಸ್ರೇಲ್ ಸಂಬಂಧದ ನಡುವೆ ರತನ್ ಟಾಟಾ ಅವರು ಸೇತುವೆಯಂತೆ ಕರ್ತವ್ಯ ನಿರ್ವಹಿಸಿದ್ದರು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಭಿಪ್ರಾಯಪಟ್ಟಿದ್ದಾರೆ. ಟಾಟಾ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ನೆತನ್ಯಾಹು ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ ಅವರು ಟಾಟಾ ಅವರ ಗುಣಗಾನ ಮಾಡಿದ್ದಾರೆ. ಕೈಗಾರಿಕೋದ್ಯಮಿ ಮತ್ತು ಜಾಗತಿಕ ಐಕಾನ್ ರತನ್ ಟಾಟಾ ಅವರ ನಿಧನಕ್ಕೆ ಸಂತಾಪ. ಅವರ ನಿಧನಕ್ಕೆ ಅವರ ದೇಶದ ಅನೇಕ ಜನರು ಸಂತಾಪ ವ್ಯಕ್ತಪಡಿಸಿದ್ದಾರೆ … Continue reading ಭಾರತ-ಇಸೇಲ್ ಬಾಂಧವ್ಯಕ್ಕೆ ರತನ್ ಟಾಟಾ ಸೇತುವೆಯಾಗಿದ್ದರು : ನೆತನ್ಯಾಹು ಸಂತಾಪ