ಬಾಂಗ್ಲಾ ಬೇಗುದಿ : ಭಾರತದ ಭದ್ರತೆಗೆ ಸರ್ವಪಕ್ಷ ಸಭೆ, ಸರ್ಕಾರದ ಜೊತೆ ನಿಂತ ವಿಪಕ್ಷ

ನವದೆಹಲಿ,ಆ.6- ಬಾಂಗ್ಲಾ ದೇಶದಲ್ಲಿ ನಡೆದಿರುವ ಕ್ಷಿಪ್ರ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಂದು ನಡೆದ ಸರ್ವಪಕ್ಷಗಳ ಸಭೆಯಲ್ಲಿ ಭಾರತ ಸರ್ಕಾರ ತೆಗೆದುಕೊಂಡಿರುವ ಕ್ರಮಗಳಿಗೆ ಪ್ರಶಂಸೆ ವ್ಯಕ್ತವಾಗಿದ್ದು, ಭವಿಷ್ಯದ ಕಾರ್ಯಯೋಜನೆಗಳಿಗೂ ಸರ್ವಾನುಮತದ ಬೆಂಬಲ ವ್ಯಕ್ತವಾಗಿದೆ ಹಾಗೂ ಒಗ್ಗಟ್ಟನ್ನು ಪ್ರದರ್ಶಿಸಲಾಗಿದೆ. ಕೇಂದ್ರ ವಿದೇಶಾಂಗ ಸಚಿವ ಎಸ್‌‍.ಜಯಶಂಖರ್‌ ಅಧ್ಯಕ್ಷತೆಯಲ್ಲಿ ಇಂದು ನಡೆದ ಸರ್ವಪಕ್ಷಗಳ ಸಭೆಯಲ್ಲಿ ಕೇಂದ್ರ ಗೃಹಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್‌, ಸಚಿವರಾದ ಕಿರಣ್‌ ರಿಜೀಜು, ಜೆ.ಪಿ.ನಡ್ಡಾ, ಎಚ್‌.ಡಿ.ಕುಮಾರಸ್ವಾಮಿ ಭಾಗವಹಿಸಿದ್ದರು. ಕಾಂಗ್ರೆಸ್‌‍ನಿಂದ ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್‌ ಗಾಂಧಿಯ … Continue reading ಬಾಂಗ್ಲಾ ಬೇಗುದಿ : ಭಾರತದ ಭದ್ರತೆಗೆ ಸರ್ವಪಕ್ಷ ಸಭೆ, ಸರ್ಕಾರದ ಜೊತೆ ನಿಂತ ವಿಪಕ್ಷ