ಸತ್ತವನ ಹೆಸರಲ್ಲಿ ಜಮೀನು ಕಬಳಿಸಿದಾಗ ಆತ್ಮಸಾಕ್ಷಿ ಎಲ್ಲಿ ಹೋಗಿತ್ತು ಸಿದ್ದರಾಮಯ್ಯನವರೇ..? : ಜೆಡಿಎಸ್‌‍ ಪ್ರಶ್ನೆ

ಬೆಂಗಳೂರು,ಅ.3- ಸತ್ತ ಲಿಂಗ ಅಲಿಯಾಸ್‌‍ ಜವರನ 3 ಎಕರೆ 16 ಗುಂಟೆ ಜಮೀನನ್ನು ಸುಳ್ಳು ದಾಖಲೆ ಸೃಷ್ಟಿಸಿ ಸ್ವಾಧೀನ ಪಡಿಸಿಕೊಳ್ಳುವಾಗ ನಿಮ ಆತಸಾಕ್ಷಿ ಸತ್ತು ಹೋಗಿತ್ತೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜೆಡಿಎಸ್‌‍ ಪ್ರಶ್ನಿಸಿದೆ. ಈ ಸಂಬಂಧ ಎಕ್‌್ಸನಲ್ಲಿ ಪೋಸ್ಟ್‌ ಮಾಡಿರುವ ಜೆಡಿಎಸ್‌‍, ಪರಿಶಿಷ್ಟರ ಜಮೀನು ಕಬಳಿಸುವಾಗ ನಿಮ ಆತಸಾಕ್ಷಿ ಅಜ್ಞಾತವಾಸದಲ್ಲಿತ್ತೇ? ಎಂದಿದೆ.2013ರ ಚುನಾವಣಾ ಅಫಿಡವಿಟ್‌ನಲ್ಲಿ ನಿಮ ಪತ್ನಿ ಬಳಿಯಿರುವ 3 ಎಕರೆ16 ಗುಂಟೆ ಜಮೀನಿನ ಮಾಹಿತಿ ಉಲ್ಲೇಖಿಸದೆ ಮುಚ್ಚಿಟ್ಟು ಚುನಾವಣಾ ಆಯೋಗಕ್ಕೆ ಸುಳ್ಳು ಹೇಳುವಾಗ ತಮ … Continue reading ಸತ್ತವನ ಹೆಸರಲ್ಲಿ ಜಮೀನು ಕಬಳಿಸಿದಾಗ ಆತ್ಮಸಾಕ್ಷಿ ಎಲ್ಲಿ ಹೋಗಿತ್ತು ಸಿದ್ದರಾಮಯ್ಯನವರೇ..? : ಜೆಡಿಎಸ್‌‍ ಪ್ರಶ್ನೆ