1000 ಕೋಟಿ ಮೌಲ್ಯದ ಜಮೀನು ಕಬಳಿಕೆ ಆರೋಪದಲ್ಲಿ ಪತ್ರಕರ್ತ ಸೇರಿ 14 ಮಂದಿ ಬಂಧನ

ಕಾನ್ಪುರ, ಜು 29 (ಪಿಟಿಐ)– ಒಂದು ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಮಾರುಕಟ್ಟೆ ಮೌಲ್ಯದ ಸರ್ಕಾರಿ ಭೂಮಿಯನ್ನು ಕಬಳಿಸಿದ ಆರೋಪದ ಮೇಲೆ ಟಿವಿ ಪತ್ರಕರ್ತ ಸೇರಿದಂತೆ 14 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಂದಾಯ ಅಧಿಕಾರಿ ಮತ್ತು ಜಮೀನನ್ನು ಗುತ್ತಿಗೆ ಪಡೆದಿರುವ ಸ್ಯಾಮ್ಯುಯೆಲ್‌ ಗುರುದೇವ್‌ ಸಿಂಗ್‌ ಅವರು ನೀಡಿದ ದೂರಿನ ಮೇರೆಗೆ ಪತ್ರಕರ್ತ ಅವನೀಶ್‌ ದೀಕ್ಷಿತ್‌ ಮತ್ತು ಇತರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೀಕ್ಷಿತ್‌ ಅವರನ್ನು ಬಂಧಿಸಲಾಗಿದೆ ಮತ್ತು ಈ ಸಂಬಂಧ ಕೊತ್ವಾಲಿ ಪೊಲೀಸ್‌‍ … Continue reading 1000 ಕೋಟಿ ಮೌಲ್ಯದ ಜಮೀನು ಕಬಳಿಕೆ ಆರೋಪದಲ್ಲಿ ಪತ್ರಕರ್ತ ಸೇರಿ 14 ಮಂದಿ ಬಂಧನ