ಕಚ್ಚತೀವು ದ್ವೀಪದ ಬಗ್ಗೆ ಕಾಂಗ್ರೆಸ್ ಪ್ರಧಾನಿಗಳಿಗೆ ಅಸಡ್ಡೆ ಇತ್ತು ; ಜೈಶಂಕರ್

ನವದೆಹಲಿ, ಅ.1 (ಪಿಟಿಐ) : ಕಾನೂನಾತ್ಮಕ ಅಭಿಪ್ರಾಯಗಳ ಹೊರತಾಗಿಯೂ ಕಾಂಗ್ರೆಸ್‍ನ ಪ್ರಧಾನ ಮಂತ್ರಿಗಳು ಕಚ್ಚತೀವು ದ್ವೀಪದ ಬಗ್ಗೆ ಅಸಡ್ಡೆ ಪ್ರದರ್ಶಿಸಿದ್ದಾರೆ ಮತ್ತು ಭಾರತೀಯ ಮೀನುಗಾರರ ಹಕ್ಕುಗಳನ್ನು ಬಿಟ್ಟುಕೊಟ್ಟಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಇಂದಿಲ್ಲಿ ಹೇಳಿದ್ದಾರೆ. ಜವಾಹರಲಾಲ್ ನೆಹರು ಮತ್ತು ಇಂದಿರಾಗಾಂಧಿಯಂತಹ ಪ್ರಧಾನ ಮಂತ್ರಿಗಳು 1974 ರಲ್ಲಿ ಶ್ರೀಲಂಕಾಕ್ಕೆ ಸಮುದ್ರ ಗಡಿ ಒಪ್ಪಂದದ ಭಾಗವಾಗಿ ನೀಡಲಾದ ಕಚ್ಚತೀವುವನ್ನು ಪುಟ್ಟ ದ್ವೀಪ ಮತ್ತು ಚಿಕ್ಕ ಬಂಡೆ ಎಂದು ಕರೆದರು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಡಿಎಂಕೆ … Continue reading ಕಚ್ಚತೀವು ದ್ವೀಪದ ಬಗ್ಗೆ ಕಾಂಗ್ರೆಸ್ ಪ್ರಧಾನಿಗಳಿಗೆ ಅಸಡ್ಡೆ ಇತ್ತು ; ಜೈಶಂಕರ್