ಜಗಳ ಬಿಡಿಸಲು ಹೋದ ಸಂಬಂಧಿಗೆ ದೋಸೆ ತವಾದಿಂದ ಹೊಡೆದು ಕೊಲೆ

ಹಾಸನ,ಮಾ.13- ಜಗಳ ಬಿಡಿಸಲು ಹೋದ ಸಂಬಂಧಿಗೆ ದೋಸೆ ತವಾದಿಂದ ಹೊಡೆದು ಕೊಲೆ ಮಾಡಿರುವ ಘಟನೆ ಅರಕಲಗೂಡು ತಾಲೂಕಿನ ಕಾಡನೂರು ಗ್ರಾಮದಲ್ಲಿ ನಡೆದಿದೆ.ಶಿವಮ್ಮ (38) ಕೊಲೆಯಾದ ಮಹಿಳೆ.ಕೂಲಿ ಕೆಲಸ ಮಾಡಿಕೊಂಡು ಶಿವಮ್ಮ, ಪತಿ ಅಮಾಸೆ ನಾಯ್ಕ ಹಾಗೂ ಪುತ್ರ ಜಗದೀಶ ಜೀವನ ಸಾಗಿಸುತ್ತಿದ್ದರು. ಇವರ ಪಕ್ಕದ ಮನೆಯಲ್ಲಿ ಸಂಬಂಗಳಾದ ಜಯಮ್ಮ ಹಾಗೂ ಪುತ್ರ ಕುಮಾರ ವಾಸವಾಗಿದ್ದರು. ಕ್ಷುಲ್ಲಕ ಕಾರಣಕ್ಕೆ ಜಯಮ್ಮ ಹಾಗೂ ಕುಮಾರ ಜಗಳವಾಡುತ್ತಿದ್ದು, ಇದನ್ನು ಗಮನಿಸಿದ ಶಿವಮ್ಮ ಜಗಳ ಬಿಡಿಸಲು ಸಂಬಂಯ ಮನೆ ಬಳಿ ಹೋಗಿ ಕುಮಾರನಿಗೆ … Continue reading ಜಗಳ ಬಿಡಿಸಲು ಹೋದ ಸಂಬಂಧಿಗೆ ದೋಸೆ ತವಾದಿಂದ ಹೊಡೆದು ಕೊಲೆ