ಮನುಷ್ಯನನ್ನು ಕಚ್ಚಿ ಸಾವನ್ನಪ್ಪಿದ ಕಾಳಿಂಗ ಸರ್ಪ..!

ಭೂಪಾಲ್‌,ಆ.4– ಹಾವಿಗಿಂತ ಮನುಷ್ಯನೇ ಹೆಚ್ಚು ವಿಷಕಾರಿ ಎನ್ನುವುದಕ್ಕೆ ಮತ್ತೊಂದು ಸಾಕ್ಷ್ಯ ಲಭಿಸಿದೆ. ವ್ಯಕ್ತಿಯೊಬ್ಬನಿಗೆ ಕಚ್ಚಿದ ಮರು ಕ್ಷಣವೇ ಕಾಳಿಂಗ ಸರ್ಪ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಕಾಳಿಂಗ ಸರ್ಪವನ್ನೇ ಬಲಿ ತೆಗೆದುಕೊಂಡಿರುವ ವ್ಯಕ್ತಿಯನ್ನು ಮಧ್ಯಪ್ರದೇಶದ ಸಾಗರದ ನಾರಾಯಾವಳಿ ನಿವಾಸಿ ಚಂದ್ರಕುಮಾರ್‌ ಎಂದು ಗುರುತಿಸಲಾಗಿದೆ. ಕಾಳಿಂಗ ಸರ್ಪ ಕಚ್ಚಿದ ಕೂಡಲೇ ಆತನನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಯಿತು. ಆಗ ಆತ ಆರೋಗ್ಯವಾಗಿಯೇ ಇದ್ದ ಆದರೆ ಆತನಿಗೆ ಕಚ್ಚಿದ್ದ ಕಾಳಿಂಗ ಸರ್ಪ ಮರುಕ್ಷಣವೇ ಸತ್ತು ಬಿದ್ದಿತ್ತು ಎಂದು ವರದಿಯಾಗಿದೆ.ಕಾಳಿಂಗಸರ್ಪ ಕಚ್ಚಿದರೆ ವ್ಯಕ್ತಿ … Continue reading ಮನುಷ್ಯನನ್ನು ಕಚ್ಚಿ ಸಾವನ್ನಪ್ಪಿದ ಕಾಳಿಂಗ ಸರ್ಪ..!