ಹೃದಯವಂತಿಕೆ ಮೆರೆದ ಕೆ.ಎಲ್.ರಾಹುಲ್

ಬೆಂಗಳೂರು, ಅ.8-ಮೈದಾನದಲ್ಲಿ ತಮ್ಮ ಮೃದು ಸ್ವಭಾವದಿಂದ ಗಮನ ಸೆಳೆಯುವ ಖ್ಯಾತ ಕ್ರಿಕೆಟಿಗ , ಕನ್ನಡಿಗ ಕೆ.ಎಲ್.ರಾಹುಲ್ ಅವರು ಕ್ರಿಕೆಟ್ ಮೈದಾನದ ಹೊರಗೂ ತಮ್ಮ ಸಾಮಾಜಿಕ ಕಾರ್ಯಗಳಿಂದ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ಅಂಧ ಸಂಸ್ಥೆಯೊಂದಿಗೆ ತಮ್ಮ ಚಾರಿಟಿ ಮೂಲಕ ಹರಾಜು ಪ್ರಕ್ರಿಯೆ ನಡೆಸಿ ಸುಮಾರು 2 ಕೋಟಿಗೂ ಹೆಚ್ಚು ಹಣವನ್ನು ರಾಹುಲ್ ಅವರು ತಮ್ಮ ಪತ್ನಿ ಅಥಿಯಾಶೆಟಿ ಜೊತೆಗೆ ಸಂಗ್ರಹಿಸಿದ್ದರು. ಈಗ ಬಾಗಲಕೋಟೆಯಲ್ಲಿ ಡಿಗ್ರಿ ಓದುತ್ತಿರುವ ವಿದ್ಯಾರ್ಥಿಯೊಬ್ಬರ ವಿದ್ಯಾಭ್ಯಾಸಕ್ಕೆ ರಾಹುಲ್ ಆರ್ಥಿಕ ನೆರವು ನೀಡಿ ಗಮನ ಸೆಳೆದಿದ್ದಾರೆ. … Continue reading ಹೃದಯವಂತಿಕೆ ಮೆರೆದ ಕೆ.ಎಲ್.ರಾಹುಲ್