ಕುಸಿದು ಬಿದ್ದ ಸಂಪರ್ಕ ಸೇತುವೆ : ಸಾರ್ವನಿಕರ ಪರದಾಟ

ಮಾಗಡಿ, ಅ. 22- ತಾಲ್ಲೂಕಿನಲ್ಲಿ ಕಳೆದ 4 ದಿನಗಳಿಂದಲೂ ಎಡಬಿಡದೆ ಜೋರು ಮಳೆ ಸುರಿಯುತ್ತಿದೆ. ಮಂಚನಬೆಲೆ ಜಲಾಶಯ ಸಂಪರ್ಕ ಸೇತುವೆ ಮುರಿದು ಬಿದ್ದು ಒಂದು ವರ್ಷ ಕಳೆದಿದೆ, ತಾತ್ಕಾಲಿಕವಾಗಿ ನಿರ್ಮಿಸಿದ್ದ ಸಂಪರ್ಕ ಸೇತುವೆ ಕುಸಿದಿದ್ದು, ಬೆಂಗಳೂರು ಮತ್ತು ಮಂಚನ ಬೆಲೆ ಗ್ರಾಮ ಸಂಪರ್ಕ ಸೇತುವೆ ಕುಸಿದು ಬಿದ್ದಿರುವ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಸಂಪರ್ಕ ಕಡಿತವಾಗಿದೆ ಎಂದು ಎಂದು ಯುವಮುಖಂಡ ಶಿವರಾಜ್ ತಿಳಿಸಿದರು. ತಾಲ್ಲೂಕಿನ ಕಲ್ಯಾ, ಬೆಳಗುಂಬ, ಕೆಂಪಸಾಗರ, ದೊಡ್ಡಮುದುಗೆರೆ, ನೇತನೇಹಳ್ಳಿ ಕೆರೆಗಳು ತುಂಬಿ ಕೋಡಿ ಹರಿದಿವೆ, ಪಟ್ಟಣದ ಗೌರಮ್ಮನ … Continue reading ಕುಸಿದು ಬಿದ್ದ ಸಂಪರ್ಕ ಸೇತುವೆ : ಸಾರ್ವನಿಕರ ಪರದಾಟ