ರಾಜ್ಯದಲ್ಲಿ ತಾರಕಕ್ಕೇರಿದ ‘ಲೋಕಯುದ್ದ’, ರಣಕಣದಲ್ಲಿ ನಾನಾ ಅಸ್ತ್ರಗಳ ಪ್ರಯೋಗ

ಬೆಂಗಳೂರು,ಏ.5- ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗಳು ಪೂರ್ಣಗೊಂಡ ಬೆನ್ನಲ್ಲೇ ಲೋಕಸಭಾ ಚುನಾವಣೆಯ ಅಖಾಡ ರಂಗೇರಲಾರಂಭಿಸಿದೆ. ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಚುನಾವಣೆಯನ್ನು ಗೆಲ್ಲುವ ಹುಮ್ಮಸ್ಸಿನಲ್ಲಿ ರಣತಂತ್ರ, ಅಬ್ಬರದ ಪ್ರಚಾರ, ವಿರೋಧಿಗಳ ಮೇಲೆ ವಾಗ್ಬಾಣ ಪ್ರಯೋಗ ಸೇರಿದಂತೆ ನಾನಾ ತಂತ್ರಗಾರಿಕೆಗಳಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಪಕ್ಷ ಇಂದು ರಾಷ್ಟ್ರಮಟ್ಟದಲ್ಲಿ 25 ಭರವಸೆಗಳ ಪ್ರಣಾಳಿಕೆಯನ್ನು ಅನಾವರಣಗೊಳಿಸಿದೆ.ಈ ಹಿಂದೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಯ ಕಾರ್ಡ್‍ಗಳನ್ನು ಮನೆಮನೆಗೆ ತಲುಪಿಸಿದಂತೆ ಲೋಕಸಭಾ ಚುನಾವಣೆಯ ಭರವಸೆಗಳ ಗ್ಯಾರಂಟಿ ಕಾರ್ಡ್‍ಗಳನ್ನು ಸುಮಾರು 8 ಕೋಟಿ ಮನೆಗಳಿಗೆ ತಲುಪಿಸುವ … Continue reading ರಾಜ್ಯದಲ್ಲಿ ತಾರಕಕ್ಕೇರಿದ ‘ಲೋಕಯುದ್ದ’, ರಣಕಣದಲ್ಲಿ ನಾನಾ ಅಸ್ತ್ರಗಳ ಪ್ರಯೋಗ