ಜಗನ್ನಾಥನ ರಕ್ಷೆಯಿಂದ ಟ್ರಂಪ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ ; ರಾಧರಮ್‌ದಾಸ್‌‍

ಕೊಲ್ಕತ್ತಾ,ಜು.15- ಭಗವಾನ್‌ ಜಗನ್ನಾಥನ ರಕ್ಷೆಯಿಂದ ಅಮೆರಿಕದ ಮಾಜಿ ಅಧ್ಯಕ್ಷ ಕೊಲೆ ಯತ್ನದಿಂದ ಪಾರಾಗಿದ್ದಾರೆ ಎಂದು ಇಸ್ಕಾನ್‌ ವಕ್ತಾರ ರಾಧರಮ್‌ದಾಸ್‌‍ ಅಭಿಪ್ರಾಯಪಟ್ಟಿದ್ದಾರೆ. 48 ವರ್ಷಗಳ ಹಿಂದೆ ನ್ಯೂಯಾರ್ಕ್‌ನಲ್ಲಿ ನಡೆದ ಮೊದಲ ರಥಯಾತ್ರೆಯಲ್ಲಿ ಡೊನಾಲ್ಡ್‌‍ ಟ್ರಂಪ್‌ ಭಾಗಿಯಾಗಿದ್ದರು ಹೀಗಾಗಿ ಜಗನ್ನಾಥನ ಕೃಪೆ ಅವರ ಮೇಲಿದ್ದರಿಂದಲೇ ಪೆನ್ಸಿಲ್ವೇನಿಯಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ನಡೆದ ಹತ್ಯಾ ಯತ್ನದಿಂದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌‍ ಟ್ರಂಪ್‌ ಪಾರಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಹೌದು, ಖಚಿತವಾಗಿ ಇದು ದೈವಿಕ ಹಸ್ತಕ್ಷೇಪವಾಗಿದೆ. ಸರಿಯಾಗಿ 48 ವರ್ಷಗಳ ಹಿಂದೆ … Continue reading ಜಗನ್ನಾಥನ ರಕ್ಷೆಯಿಂದ ಟ್ರಂಪ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ ; ರಾಧರಮ್‌ದಾಸ್‌‍