ಭಗವಾನ್ ಶ್ರೀರಾಮನ ಸತ್ಯದ ಮಾರ್ಗ ನಮಗೆ ಮಾದರಿ ; ಲೋಕಸಭಾ ಸ್ಪೀಕರ್ ಓಂ ಬಿರ್ಲಾ

ಕೋಟಾ, ಅ. 13 (ಪಿಟಿಐ) ಭಗವಾನ್ ರಾಮನ ಜೀವನ ಮತ್ತು ತತ್ವಶಾಸ್ತ್ರವು ಸತ್ಯದ ಮಾರ್ಗವನ್ನು ಅನುಸರಿಸಲು ನಮಗೆ ಸೂರ್ತಿ ನೀಡುತ್ತದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ. ನಿನ್ನೆ ಸಂಜೆ ವಿಜಯದಶಮಿ ನಿಮಿತ್ತ ಕೋಟಾದಲ್ಲಿ ನಡೆದ 131ನೇ ರಾಷ್ಟ್ರೀಯ ದಸರಾ ಮೇಳದಲ್ಲಿ 80 ಅಡಿ ಎತ್ತರದ ರಾವಣನ ಪ್ರತಿಕೃತಿಯನ್ನು 3ಡಿ ಎಫೆಕ್ಟ್ ಳಿಂದ ದಹಿಸಿ ಅವರು ಮಾತನಾಡಿದರು. ಭಗವಾನ್ ರಾಮ ಆದರ್ಶ ಜೀವನವನ್ನು ನಡೆಸಿದರು ಮತ್ತು ಸಮಾಜದ ವಂಚಿತ ಮತ್ತು ಬಡ ವರ್ಗಗಳನ್ನು ತಮ್ಮೊಂದಿಗೆ ಕರೆದೊಯ್ದರು. … Continue reading ಭಗವಾನ್ ಶ್ರೀರಾಮನ ಸತ್ಯದ ಮಾರ್ಗ ನಮಗೆ ಮಾದರಿ ; ಲೋಕಸಭಾ ಸ್ಪೀಕರ್ ಓಂ ಬಿರ್ಲಾ