ಟೆಕ್ಕಿ ಮನೆ ಒಡವೆ ಕದ್ದು 2ನೇ ಹೆಂಡತಿಗೆ ಕೊಟ್ಟಿದ್ದ ಭೂಪನ ಬಂಧನ

ಬೆಂಗಳೂರು,ಆ.9– ಸಾಫ್ಟ್ ವೇರ್‌ ಎಂಜಿನಿಯರ್‌ ಮನೆಯಲ್ಲಿಯೇ ಕಳುವು ಮಾಡಿದ್ದ ಆಭರಣವನ್ನು ಕಳ್ಳತನ ಮಾಡಿ ಚೆನ್ನೈನಲ್ಲಿದ್ದ ತನ್ನ 2ನೇ ಪತ್ನಿಗೆ ಕೊಟ್ಟಿದ್ದ ಆರೋಪಿ ಸೇರಿ ಇಬ್ಬರನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿ 20 ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಐಟಿ ಕಂಪನಿಯ ಸಾಫ್‌್ಟವೇರ್‌ ಎಂಜಿನಿಯರ್‌ ಮನೆಯಲ್ಲಿ ನಾರಾಯಣಸ್ವಾಮಿ ಹಾಗೂ ಈತನ 2ನೇ ಪತ್ನಿ ನವೀನಾಳನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ 20 ವರ್ಷಗಳಿಂದ ಆರೋಪಿಯ ತಾಯಿ ಟೆಕ್ಕಿ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಮಗ ನಾರಾಯಣಸ್ವಾಮಿ … Continue reading ಟೆಕ್ಕಿ ಮನೆ ಒಡವೆ ಕದ್ದು 2ನೇ ಹೆಂಡತಿಗೆ ಕೊಟ್ಟಿದ್ದ ಭೂಪನ ಬಂಧನ