ಮಂಡ್ಯ : ಆತ್ಮಹತ್ಯೆ ಮಾಡಿಕೊಂಡ ಪತ್ನಿ, ಕೆರೆಗೆ ಹಾರಿ ಸಾವಿಗೆ ಶರಣಾದ ಪತಿ

ಮಂಡ್ಯ,ಆ.21- ಮನೆಯಲ್ಲಿ ಪತ್ನಿ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿ ಕೊಂಡಿದ್ದಕ್ಕೆ ಹೆದರಿದ ಪತಿಯೂ ಕೆರೆಗೆ ಹಾರಿ ಸಾವನ್ನಪ್ಪಿರುವ ಘಟನೆ ಕಿಕ್ಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕಿನ ಗದ್ದೆ ಹೊಸೂರು ನಿವಾಸಿ ಸ್ವಾತಿ(22) ಆತಹತ್ಯೆಗೆ ಶರಣಾದ ಗೃಹಿಣಿ ಹಾಗೂ ಮೋಹನ್(26) ಹೊಸೂರು ಕೆರೆಗೆ ಹಾರಿ ಸಾವನ್ನಪ್ಪಿರುವ ಪತಿ. ಎರಡು ವರ್ಷದ ಹಿಂದೆಯಷ್ಟೇ ಸ್ವಾತಿ ಅವರು ರೈತ ಮೋಹನ್ ಅವರನ್ನು ವಿವಾಹವಾಗಿದ್ದು ಇವರಿಗೆ ಒಂದೂವರೆ ವರ್ಷದ ಮಗುವಿದೆ. ಕೆಲ ತಿಂಗಳುಗಳಿಂದ ದಂಪತಿ ನಡುವೆ ಆಗಾಗ್ಗೆ … Continue reading ಮಂಡ್ಯ : ಆತ್ಮಹತ್ಯೆ ಮಾಡಿಕೊಂಡ ಪತ್ನಿ, ಕೆರೆಗೆ ಹಾರಿ ಸಾವಿಗೆ ಶರಣಾದ ಪತಿ